-
ಏನು ಧನ್ಯಳೋ ಲಕುಮಿ – Enu dhanyalo lakumi
ರಚನೆ: ಶ್ರೀ ಪುರಂದರದಾಸರು ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳೋ ||ಪ| ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ ಸಾಟಿಯಿಲ್ಲದೆ ಮಾಡಿ…
-
ಅನುಗಾಲವು ಚಿಂತೆ ಜೀವಕೆ ಮನವು – Anugaalavu chinte jeevake manavu
ರಚನೆ: ಶ್ರೀ ಪುರಂದರದಾಸರು ಅನುಗಾಲವು ಚಿಂತೆ ಜೀವಕೆ ಮನವು ಶ್ರೀರಂಗನೋಳ್ ಮೆಚ್ಚುವ ತನಕ ಸತಿಯಿದ್ದರು ಚಿಂತೆ, ಸತಿಯಿಲ್ಲದ ಚಿಂತೆ ಮತಿಹೀನ ಸತಿಯು ಆದರು ಚಿಂತೆ ಪೃಥ್ವಿಯೊಳಗೆ ಸತಿ ಕಡು…
-
ಬಂಟನಾಗಿ ಬಾಗಿಲ ಕಾಯುವೆ – Bantanagi bagila kayuve
ರಚನೆ: ಶ್ರೀ ಕನಕದಾಸರು ಬಂಟನಾಗಿ ಬಾಗಿಲ ಕಾಯುವೆ, ಶ್ರೀಹರಿಯ || ಪ || ವೈಕುಂಠದ ಶ್ರೀಹರಿಯ ದಾಸರ ಮನೆಯ ||ಅ.ಪ|| ಹೊರಸುತ್ತು ಪ್ರಾಕಾರ ಸುತ್ತಿ ನಾ ಬರುವೆ ಬರುವ…
-
ಆದದ್ದೆಲ್ಲ ಒಳಿತೆ ಆಯಿತು – Adadella olite ayitu
ರಚನೆ: ಶ್ರೀ ಪುರಂದರದಾಸರು ಆದದ್ದೆಲ್ಲ ಒಳಿತೆ ಆಯಿತು ನಮ್ಮ ಶ್ರೀಧರ ಸೇವೆ ಮಾಡಲು ಸಾಧನ ಸಂಪತ್ತಾಯಿತು; ದಂಡಿಗೆ ಬೆತ್ತ ಹಿಡಿಯೊದಕ್ಕೆ ಮಂಡೆ ಮಾಚಿ ನಾಚುತಲಿದ್ದೆ ಹೆಂಡತಿ ಸಂತತಿ ಸಾವಿರವಾಗಲಿ…
-
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ – Nammamma Sharade Uma Maheshwari
ರಚನೆ: ಶ್ರೀ ಕನಕದಾಸರು ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ ಕಮ್ಮಗೋಲನವೈರಿ, ಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೆ, ಕಣಮ್ಮ ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ, ಕೋರೆ ದಾಡೆಯನ್ಯಾರಮ್ಮ…
-
ಲಂಬೋದರ ಲಕುಮಿಕರ – Shree Gananaatha – Lambodara Lakumikara geethe
ರಾಗ: ಮಲಹರಿತಾಳ: ರೂಪಕರಚನೆ: ಶ್ರೀ ಪುರಂದರದಾಸರು ಲಂಬೋದರ ಲಕುಮಿಕರಅಂಬಾಸುತ ಅಮರ ವಿನುತ ||ಪ.|| ಶ್ರೀ ಗಣನಾಥ ಸಿಂಧುರ ವರ್ಣಕರುಣ ಸಾಗರ ಕರಿವದನ ||೧|| ಸಿದ್ಧ ಚಾರಣ ಗಣ…